This version of the page http://vijaykarnataka.indiatimes.com/articleshow/29870111.cms (0.0.0.0) stored by archive.org.ua. It represents a snapshot of the page as of 2014-10-23. The original page over time could change.
ಕ್ಲೀನ್‌ ಪಾಲಿಟಿಕ್ಸ್: ದುಬಾರಿ ದುನಿಯಾದಲ್ಲಿ ಈ ಸೌಲಭ್ಯ ಹೆಚ್ಚು ಅಲ್ಲ - Indiatimes Vijaykarnatka
ADVERTISEMENT
  • ಮುಖಪುಟ
  • ದೇಶ-ವಿದೇಶ
  • ಕರ್ನಾಟಕ
  • ನಿಮ್ಮ ಜಿಲ್ಲೆ
  • ಕ್ರೀಡೆ-ಕ್ರಿಕೆಟ್
  • ಧರ್ಮ-ಜ್ಯೋತಿಷ್ಯ
  • ಸಿನಿಮಾ
  • ವಾಣಿಜ್ಯ
  • ವಿಚಾರ ಮಂಟಪ
  • ವಿಕ ಬ್ಲಾಗ್ಸ್
  • ಫೋಟೋ ಗ್ಯಾಲರಿ
  • ಚುನಾವಣೆ 2014
  • ರಾಜ್ಯ ರಾಜಕೀಯ
  • ಕರ್ನಾಟಕ
  • ಕ್ಲೀನ್ ಪಾಲಿಟಿಕ್ಸ್
  • ವಿಕೆ ಡಿಬೇಟ್ಸ್
  • ಚುನಾವಣೆ 2014
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » à²•à²°à³à²¨à²¾à²Ÿà²• » à²•à³à²²à³€à²¨à³ ಪಾಲಿಟಿಕ್ಸ್

ಕ್ಲೀನ್‌ ಪಾಲಿಟಿಕ್ಸ್: ದುಬಾರಿ ದುನಿಯಾದಲ್ಲಿ ಈ ಸೌಲಭ್ಯ ಹೆಚ್ಚು ಅಲ್ಲ

ಲೇಖನ
ಅನಿಸಿಕೆಗಳು
Post a comment
Email this article
Print this article
Save this article
My Saved articles
Reduce font size
Increase font size
Share on Messenger
Share on facebook
Share on Digg
Share on Reditt
Google BookmarksNewsvine
Live BookmarksTechnorati
Yahoo BookmarksBlogmarks
Del.icio.usApnaCircle
Tweet
* ಸಂದರ್ಶನ: ದೇವಯ್ಯ ಗುತ್ತೇದಾರ್, ಶರಣು ಗೊಬ್ಬೂರ್

ಶಾಸಕರಿಗೆ ಸಿಗುವ ಸವಲತ್ತುಗಳ ಕುರಿತು ವಿಜಯ ಕರ್ನಾಟಕ ನಡೆಸಿದ ಸಮೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು

1. ಸರಕಾರ ನಿಮಗೆ ನೀಡುತ್ತಿರುವ ವೇತನ, ಇತರ ಸವಲತ್ತುಗಳ ಬಗ್ಗೆ ಸಮಾಧಾನ ಇದೆಯೇ? ಇನ್ನೂ ಏನಾದರೂ ಬೇಕಿದೆ ಅನ್ನಿಸಿದೆಯೇ?
2. ಶಾಸಕರಿಗೆ ನೀಡುವ ಸವಲ್ತುಗಳು ಬಹಳ ಹೆಚ್ಚಾಯಿತು, ಅಗತ್ಯವಿಲ್ಲ ಎಂಬುದು ಚರ್ಚಿತ ವಿಷಯ. ಆಮ್ ಆದ್ಮೀ ಪಕ್ಷ ಇದನ್ನೇ ಪ್ರತಿಪಾದಿಸಿ ದಿಲ್ಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. ಇದಕ್ಕೆ ನೀವೇನನ್ನುತ್ತೀರಿ?
3. ಶಾಸಕತ್ವ ಜನಸೇವೆ ಎಂದಾದಲ್ಲಿ, ಹೆಚ್ಚೆಚ್ಚು ಸವಲತ್ತುಗಳ ಬಳಕೆಗೆ ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆಯೇ?
4. ಒಂದು ವೇಳೆ ಸರಕಾರ ನೀಡುತ್ತಿರುವ ಸವಲತ್ತು ಹೆಚ್ಚಾಯಿತು ಅಥವಾ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ ಅಂತ ಅನ್ನಿಸಿದಲ್ಲಿ ಯಾವುದನ್ನು ಬಿಟ್ಟುಕೊಡಲು ನೀವು ಸಿದ್ಧರಿದ್ದೀರಿ?
5. ಇಂದಿನ ಚುನಾವಣಾ ವ್ಯವಸ್ಥೆ ಹೇಗೆ ಬದಲಾಗಬೇಕು? ನಿಮ್ಮ ಮಟ್ಟದಲ್ಲಿ ನೀವು ಜಾರಿಗೆ ತರಲಿಚ್ಛಿಸಿರುವ ಬದಲಾವಣೆ ಏನಾದರೂ ಇದೆಯೇ?
6. ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾದ 'ಕರ್ನಾಟಕ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪಯೋಜನೆ ವಿಧೇಯಕ 2013' ಬಗ್ಗೆ, ಅದರ ಉದ್ದೇಶಗಳ ಬಗ್ಗೆ ನಿಮ್ಮ ಅಭಿಪ್ರಾಯೇನು? (ಶಾಸನ ರಚನೆ ಶಾಸಕರ ಮೂಲ ಕರ್ತವ್ಯ. ಹಾಗಾಗಿ ಅವರಿಗೆ ಶಾಸನಗಳ ಅರಿವು ಎಷ್ಟಿದೆ ಎಂದು ತಿಳಿಯಲು ಈ ಪ್ರಶ್ನೆ).

ಅವುಗಳಿಗೆ ಗುಲ್ಬರ್ಗ ಜಿಲ್ಲೆಯ ಶಾಸಕರು ನೀಡಿದ ಉತ್ತರಗಳು ಹೀಗಿವೆ:





ಲೇಖನಕ್ಕೆ ಅನಿಸಿಕೆಗಳಿವೆ.ಬೇರೆ ಓದುಗರ ಅನಿಸಿಕೆಗಳನ್ನು ಓದಿಮತ್ತುನಿಮ್ಮ  ಅನಿಸಿಕೆಗಳನ್ನು ಬರೆಯಿರಿ.
ಇವುಗಳೂ ನಿಮಗಿಷ್ಟವಾಗಬಹುದು
  • ಯಶೋದಾಬೆನ್‌ ಪತ್ನಿ ಎಂದು ಒಪ್ಪಿಕೊಂಡ ಮೋದಿ
  • ಮತದಾನ ಚುರುಕು: ಮತ ಚಲಾಯಿಸಿದ ಗಣ್ಯರು
  • ಕ್ಲೀನ್ ಪಾಲಿಟಿಕ್ಸ್: ಚುನಾವಣೆ ವೆಚ್ಚವನ್ನು ಸರಕಾರವೇ ವಹಿಸಲಿ...
  • ಕ್ಲೀನ್‌ ಪಾಲಿಟಿಕ್ಸ್‌: ಸವಲತ್ತು ಬೇಡ ಎಂದು ಬರೆದುಕೊಡುವೆ...
  • ಕ್ಲೀನ್ ಪಾಲಿಟಿಕ್ಸ್: ಸಂಬಳವನ್ನು ಬ್ಯಾಂಕ್‌ನಲ್ಲಿ ಡಿಪಾಸಿಟ್ ಇಡುವುದಿಲ್ಲ
  • ಕ್ಲೀನ್ ಪಾಲಿಟಿಕ್ಸ್: ನಮಗೆ ಮಾತ್ರ ಇಂಥ ಪ್ರಶ್ನೆ ಯಾಕೆ?
  • ಕ್ಲೀನ್ ಪಾಲಿಟಿಕ್ಸ್‌: ನಮಗೂ ಖರ್ಚು ಇರುತ್ತದೆ ಗೊತ್ತುಂಟಾ?
  • ಕ್ಲೀನ್ ಪಾಲಿಟಿಕ್ಸ್: ಜನರಿಗೆ ನಮ್ಮ ಬಗ್ಗೆ ಸಕರಾತ್ಮಕ ಧೋರಣೆ ಇರಲಿ, ಸಂಶಯ ಬೇಡ
  • ಕ್ಲೀನ್ ಪಾಲಿಟಿಕ್ಸ್‌: ಸಂಬಳ ಕಡಿತ ಮಾಡಿ ಎನ್ನುವ ಮಾತೇ ಇಲ್ಲ
 
ಇದನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿ.
ಇದನ್ನು ಟ್ವೀಟ್ ಮಾಡಿ
Tweet
Post a comment
Email this article
Print this article
Save this article
My saved articles
Reduce font size
Increase font size
ಹಿಂದಿನ ಲೇಖನ
ಕ್ಲೀನ್ ಪಾಲಿಟಿಕ್ಸ್: ಯಾವ ಸೌಲಭ್ಯ ಬಿಡಲಿ ಎಂಬುದೇ ತಿಳೀತಿಲ್ಲ...
ಮುಂದಿನ ಲೇಖನ
ಕ್ಲೀನ್ ಪಾಲಿಟಿಕ್ಸ್‌: ಸಂಬಳ ಕಡಿತ ಮಾಡಿ ಎನ್ನುವ ಮಾತೇ ಇಲ್ಲ
ಆರೋಗ್ಯ-ಸೌಂದರ್ಯ
  • ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
  • ಲಿವಿಂಗ್ ವಿಥ್ ಸ್ಕಿಜೋಫ್ರೇನಿಯಾ
  • ಬಂಜೆತನಕ್ಕೆ ಯಶಸ್ವಿ ಚಿಕಿತ್ಸೆ
  • ಮೂರ್ಛೆರೋಗಕ್ಕಿದೆ ಸೂಕ್ತ ಔಷಧ
  • ಕೂದಲ ಕಸಿ ನಿರ್ವಹಣೆ ಸರಳ
ಮತ್ತಷ್ಟು>>

ಪ್ರಾಪರ್ಟಿ

  • ದೀಪಾವಳಿಗೆ 'ಆಫರ್‌ಗಳ ಮಹಾಪೂರ'
  • ಹಬ್ಬದ ಖರೀದಿಗೆ ಪ್ಲಾನ್
  • ಕಚೇರಿಗೆ ಹೆಚ್ಚಿದ ಬೇಡಿಕೆ
  • 30 ಲಕ್ಷಕ್ಕೆ 2 ಬಿಎಚ್‌ಕೆ ಮನೆ
  • ಅನಿವಾಸಿಯರಿಗೆ ಸರಳ ನೀತಿ
ಮತ್ತಷ್ಟು>>

ಫೋಟೋ ಗ್ಯಾಲರಿ

ಶಾಪಿಂಗ್ ಮಾಡಿ


BlackBerry Curve 8520
Rs: 2490|You Save: 0% 
43 in 1 Card Reader
Rs: 49|You Save: 0% 
ಮತ್ತಷ್ಟು>>
About Us | Advertise with Us | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768